ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಫ಼ೆಬ್ರವರಿ 2ರಿ೦ದ ಚಂದನದಲ್ಲಿ ರಾಮಾಯಣ ಯಕ್ಷಗಾನ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಶನಿವಾರ, ಫೆಬ್ರವರಿ 1 , 2014
ಫ಼ೆಬ್ರವರಿ 1, 2014

ಫ಼ೆಬ್ರವರಿ 2ರಿ೦ದ ಚಂದನದಲ್ಲಿ ರಾಮಾಯಣ ಯಕ್ಷಗಾನ

ಉಡುಪಿ : ತೆಂಕು - ಬಡಗುತಿಟ್ಟಿನ ಸುಮಾರು 200 ಕಲಾವಿದರು ಅಭಿನಯಿಸಿರುವ 'ಸಂಪೂರ್ಣ ರಾಮಾಯಣ' ಯಕ್ಷಗಾನ ಫೆ. 2ರಿಂದ ಬೆಂಗಳೂರು ದೂರದರ್ಶನದ 'ಚಂದನ' ವಾಹಿನಿಯಲ್ಲಿ ಪ್ರತಿ ಭಾನುವಾರ ಅಪರಾಹ್ನ 1.30ರಿಂದ 2.30ರ ವರೆಗೆ ಪ್ರಸಾರಗೊಳ್ಳಲಿದೆ. ನಾರಾಯಣ ಶಬರಾಯ ಅವರು ಯಕ್ಷ ಸಂಗೀತ ನಾದ ವೈಭವಂ ಕ್ರಿಯೇಶನ್‌ ಲಾಂಛನದಡಿಯಲ್ಲಿ ಸಂಪೂರ್ಣ ರಾಮಾಯಣ ಕಥಾನಕವನ್ನು ಕಿರುತೆರೆಗೆ ತರುತ್ತಿದ್ದಾರೆ.

ಅಯೋಧ್ಯೆಯ ದೊರೆ ದಶರಥನ ಒಡ್ಡೋಲಗದ ಸನ್ನಿವೇಶದೊಂದಿಗೆ ಕಥೆ ಆರಂಭವಾಗುತ್ತದೆ. ನಾರಾಯಣ ಶಬರಾಯ, ಕಡಬ ರಾಮಚಂದ್ರ ಹೆಗ್ಡೆ, ಶ್ರೀಧರ ಹೆಗಡೆ ಚಪ್ಪರಮನೆ, ಸಂತೋಷ್‌ ಕುಮಾರ್‌ ಕುಲಶೇಖರ ಸೇರಿದಂತೆ ಯಕ್ಷಲೋಕದ ಖ್ಯಾತನಾಮರು ಹಿಮ್ಮೇಳ ಹಾಗೂ ಮುಮ್ಮೇಳಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕೃಪೆ : http://www.kannada.yahoo.com

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ